ಧಾರವಾಡ
Power city news Big impact- ಠಾಣೆ ಮುಂದಿನ ಕತ್ತಲೆಗೆ ಮುಕ್ತಿ
![](https://www.powercity.news/wp-content/uploads/2021/11/IMG-20211113-WA0035.jpg)
![](http://powercity.news/wp-content/uploads/2021/11/IMG-20211113-WA0032.jpg)
ಧಾರವಾಡ ಉಪನಗರ ಠಾಣೆ ಮುಂದೆ ನಿತ್ಯವೂ ಅಪಘಾತಗಳು ನಡೆಯುವ ಪರಿಸ್ಥಿತಿ ನಿರ್ಮಾಣ ಆಗಿತ್ತು.
ಇದಕ್ಕೆ ಕಾರಣ ಠಾಣೆ ಮುಂಭಾಗದಲ್ಲಿ ಇರುವ ಹೈಮಾಸ್ಕ ದೀಪ ಇದ್ದು ಇಲ್ಲದಂತೆ ಇತ್ತು.
ಈ ಬಗ್ಗೆ ಪಾವರ್ ಸಿಟಿನ್ಯೂಸ್ ಕನ್ನಡ ನಿನ್ನೆಯಷ್ಟೇ ಸುದ್ದಿ ಪ್ರಸಾರ ಮಾಡಿತ್ತು.
![](http://powercity.news/wp-content/uploads/2021/11/IMG-20211113-WA0036.jpg)
ತಕ್ಷಣ ಕಾರ್ಯಪ್ರವೃತ್ತರಾದ ಧಾರವಾಡ ಜಿಲ್ಲೆಯ ಕೆಇಬಿ ಹಿರಿಯ ಅಧಿಕಾರಿಯಾದ EE ಗೋಕುಲ್ ಅವರು ಸಾರ್ವಜನಿಕರಿಗೆ ಆಗುವ ಅನಾಹುತ ತಪ್ಪಿಸಲು ತಕ್ಷಣ ಕ್ರಮ ಕೈಗೊಂಡು ಉಪನಗರ ಠಾಣೆ ಮುಂದಿನ ಹೈಮಾಸ್ಕ ಬೆಳಗುವಂತೆ ಮಾಡಿದ್ದಾರೆ.
ಉಪನಗರ ಪೊಲೀಸ್ ಠಾಣೆ ಸಿಬ್ಬಂದಿಗೆ ಅನುಕೂಲದ ಜೋತೆಗೆ ಈ ರಸ್ತೆಯ ಮೇಲೆ ಹಾದು ಹೋಗುವ ಪ್ರತಿಯೊಬ್ಬ ಪ್ರಯಾಣಿಕನಿಗೂ ಇದು ಅನುಕೂಲವಾಗಿದೆ.
ಇದು Power news Powerfull IMPACT