ಸ್ಥಳೀಯ ಸುದ್ದಿ
ಅರ್ಥಶಾಸ್ತ್ರದ ಪಿಎಚಡಿ ಸೀಟು ಹಂಚಿಕೆಯಲ್ಲಿ ತಾರತಮ್ಯವಾಗಿಲ್ಲಾ..
![](https://www.powercity.news/wp-content/uploads/2022/03/IMG_20220328_211838.jpg)
ಧಾರವಾಡ
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಪಿಎಚಡಿ ಸೀಟು ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಆಗಿಲ್ಲಾ ಎಂದು ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ
ಬಿ.ಎಚ್.ನಾಗೂರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕರು ಹಾಗೂ ಅಧ್ಯಕ್ಷರು ಆಗಿರುವ ನಾಗೂರು ಅವರು,
![](http://powercity.news/wp-content/uploads/2022/03/Screenshot_2022-03-28-20-57-42-955_com.google.android.apps_.docs_.png)
ಸಿಂಡಿಕೇಟ್ ಸದಸ್ಯರಾದ ರವಿಕುಮಾರ ಮಾಳಿಗೇರ್ ಅವರು ನೇರವಾಗಿ ನನ್ನ ಮೇಲೆ ಆರೋಪ ಮಾಡಿ, ಕುಲಸಚಿವರಿಗೆ ಪತ್ರ ಬರೆದಿದ್ದಾರೆ.
ಇದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.