ಸ್ಥಳೀಯ ಸುದ್ದಿ
ಕಾರ್ಗಿಲ್ ವಿಜಯ ದಿವಸ ಆಚರಣೆ
![](https://www.powercity.news/wp-content/uploads/2023/07/IMG-20230726-WA0023.jpg)
ಧಾರವಾಡ
ಧಾರವಾಡ ಗ್ರಾಮೀಣ-71 ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರಿಗೆ ನಮನ ಸಲ್ಲಿಸಲಾಯಿತು..
![](https://powercity.news/wp-content/uploads/2023/07/IMG-20230726-WA0024.jpg)
ಈ ಸಮಯದಲ್ಲಿ ಗ್ರಾಮಿಣ ಘಟಕ ಅಧ್ಯಕ್ಷ ಮೈಲಾರ ಪಾಟೀಲ್ ಶಹರ್ ಘಟಕದ ಅಧ್ಯಕ್ಷ ವಿನಯ್ ಬಾಬರ್. ಚೇತನ ವಿಜಾಪುರ. ಸುರೇಶ್ ದೊಡ್ಡಮನಿ. ಈಶ್ವರ್ ಹಂಚಿನಾಳ. ಅಕ್ಷಯ್ ರಾಮಜಿ.ಪಕ್ಕಿರ್ ಸಬರದ್. ರಾಜು ಧಾರವಾಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
![](https://powercity.news/wp-content/uploads/2023/07/IMG-20230726-WA0022.jpg)