ಧಾರವಾಡ
ಕಾಲೇಜಿನ ಗುತ್ತಿಗೆ ನೌಕರನ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ
![](https://www.powercity.news/wp-content/uploads/2022/02/InShot_20220223_180424876.jpg)
ಧಾರವಾಡ
ಧಾರವಾಡ ಕೆಸಿಡಿ ಕಾಲೇಜನ ಗುತ್ತಿಗೆ ನೌಕರನೊಬ್ಬನ ಮೇಲೆ ರೌಡಿಶೀಟರ್ನೊಬ್ಬ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಧಾರವಾಡದ ದಾನುನಗರದಲ್ಲಿ ಇಂದು ಮಧ್ಯಾಹ್ನದ ಹೊತ್ತಿಗೆ ನಡೆದ ಘಟನೆ ಇದಾಗಿದೆ.
![](http://powercity.news/wp-content/uploads/2022/02/InShot_20220223_180543422.jpg)
ಮನೆಗೆ ಊಟಕ್ಕೆ ಕರೆದು ಮಾರಕಾಸ್ರ್ರಗಳಿಂದ ಹೊಡೆದು ರೌಡಿಶೀಟರ್ ಪರಾರಿಯಾಗಿದ್ದಾನೆ.
![](http://powercity.news/wp-content/uploads/2022/02/InShot_20220223_180504741.jpg)
ಹಲ್ಲೆಗೆ ನಿಖರವಾಗಿ ಕಾರಣ ತಿಳಿದು ಬಂದಿಲ್ಲ. ಇನ್ನು
ಹೊಡೆಸಿಕೊಂಡ ಗಾಯಾಳು ಭರತ ಪಟ್ಟಣಶಟ್ಟಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕೆತ್ಸೆ ಪಡೆಯುತ್ತಿದ್ದಾನೆ.
ಹಲ್ಲೆ ಮಾಡಿರುವ ರೌಡಿಶೀಟರ್ ಈರಣ್ಣ ಪಾಟೀಲ್ ಪರಾರಿಯಾಗಿದ್ದು, 5 ಜನ ಯುವಕರ ತಂಡದಿಂದ ಈ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.