ಸ್ಥಳೀಯ ಸುದ್ದಿ

ಕೇದಾರನಾಥನ ರತ್ನಖಚಿತ ಸುವರ್ಣ ಕಿರೀಟ ಧಾರಣ….

ಮಹಾರಾಷ್ಟ್ರ

ಮಹಾರಾಷ್ಟ್ರ ರಾಜ್ಯದ ನಾಂದೇಡ್ ಮಹಾ ನಗರದ ಶ್ರೀ ಗುರು ದಶಮುಖ ಆಶ್ರಮದಲ್ಲಿ ಕೇದಾರನಾಥನ ರತ್ನಖಚಿತ ಸುವರ್ಣ ಕಿರೀಟ ಧಾರಣ ಮಾಡುವ ಮೂಲಕ ಈ ವರ್ಷದ ಕೇದಾರನಾಥನ ಪರಂಪರೆ ಸಂಪನ್ನಗೊಳಿಸಿ,
ಶಿರಾಡೋಣಮಠದ ಭಕ್ತರು ನಡೆಸಿದ ಗುರುತ್ವಾಧಿಕಾರದ 49 ನೆ ವರ್ಧಂತಿ ನಿಮಿತ್ತ ಜರುಗಿದ ಸಮಾರಂಭದಲ್ಲಿ ಭಕ್ತ ಸಮುದಾಯಕ್ಕೆ ಶುಭಾಶೀರ್ವಾದ ಕರುಣಿಸಿದ ಕಾರ್ಯಕ್ರಮ ನಡೆಯಿತು.

ದಿವ್ಯಸಾನಿಧ್ಯ ಶ್ರೀ ಕೇದಾರ ಭೀಮಾಶಂಕರಲಿಂಗ ಜಗದ್ಗುರುಗಳು, ಈ ಸಮಾರಂಭದಲ್ಲಿ ತಪೋಕ್ಷೇತ್ರ ಕಣ್ವಕುಪ್ಪೆ, ಶ್ರೀನಿವಾಸ

ಸರಡಗಿ,ಬಂತನಾಳ,ಆಲಮೇಲ್,ಅಗರ್ಖೇಡ್,ಮಾಜಲಗಾಂ ಮಠಗಳ ಶ್ರೀಗಳು, ಮಾಜಿ ಶಾಸಕ ಓಂಪ್ರಕಾಶ್ ಪೊಕರ್ಣ, ಬಾಲಾಜಿರಾವ್ ಪಾಂಡಾಗಳೆ,ಧರ್ಮಾಧಿಕಾರಿ,ಮಾಳಿ,ಪಾಟೀಲ್, ಕರ್ನಾಟಕದ ಎಸ್.ಬಿ.ಹಿರೇಮಠ. ಎಂ.ಕೊಟ್ರೇಶಪ್ಪ,ಶಿವಯೋಗಿ ಕಂಬಾಳಿಮಠ,

ಟಿ.ಹೆಚ್.ಎಂ.ವೀರೇಶ.ಎಂ.ಯು.ವೀರಭದ್ರಯ್ಯ.ಎನ್.ಮಲ್ಲನಗೌಡ,ವಿಘ್ನೇಶ್ವರ ಸೊಲ್ಲಾಪುರ, ವೀರಸಂಗಯ್ಯ,ಎನ್.ಎಂ.ಬಸವರಾಜಸ್ವಾಮಿ,ಕೆ.ಶಿವಪ್ಪ,ಶಿವಾಜಿರಾವ್,ಗುರುಸೇವಾ ಬಳಗದವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button