ಧಾರವಾಡ
ಡಿಸಿ ಕಚೇರಿ ಮುಂದೆ ನಡೆದ ಮಾರಾಮಾರಿ- ಪೊಲೀಸರು ದಾಖಲಿಸಿಕೊಂಡಿದ್ದಾರೆ ಸುಮೋಟೊ ಕೇಸ್..
![](https://www.powercity.news/wp-content/uploads/2021/12/Screenshot_2021-12-01-21-29-56-338_com.miui_.videoplayer.jpg)
ಧಾರವಾಡ
ನಿನ್ನೆ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದಿದ್ದು 2 ಗ್ಯಾಂಗ್ ನಡುವಿನ ಮಾರಾಮಾರಿ ವಿದ್ಯಾಕಾಶಿ ಜನರಿಗೆ ಆತಂಕ ಹುಟ್ಟಿಸಿತ್ತು.
![](http://powercity.news/wp-content/uploads/2021/12/IMG-20211201-WA0083.jpg)
ಈ ಗ್ಯಾಂಗ್ ಮಾರಾಮಾರಿಯಲ್ಲಿ ಎ೧ ಆರೋಪಿ ತೇಜಸ್ವಿನಗರದ ಅಲ್ಲಾವುದ್ದೀನ್ ಡಲ್ಯಾ, ಆಗಿದ್ದಾನೆ ಉಳಿದಂತೆ ದುಷ್ಕರ್ಮಿಗಳ ಗುಂಡಿಗೆ ಇತ್ತೀಚಿಗೆ ಬಲಿಯಾಗಿರುವ ರೌಡಿಶೀಟರ್ ಪ್ರುಟ್ ಇರ್ಫಾನ ಮಗ ಕೂಡ ಇದ್ದ ಈ ಮಾರಾಮಾರಿಯಲ್ಲಿ ಎನ್ನುವುದನ್ನು ಪೊಲೀಸರು ತಿಳಿಸಿದ್ದಾರೆ.
![](http://powercity.news/wp-content/uploads/2021/12/IMG-20211201-WA0084.jpg)
![](http://powercity.news/wp-content/uploads/2021/12/Screenshot_2021-12-01-21-29-56-338_com.miui_.videoplayer-1.jpg)
ಈಗಾಗಲೇ ಸಾರ್ವಜನಿಕ ಸ್ಥಳದಲ್ಲಿ ಅದ್ರಲ್ಲೂ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಘಟನೆ ಇದಾಗಿದ್ದರಿಂದ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.
![](http://powercity.news/wp-content/uploads/2021/12/IMG-20211201-WA0087.jpg)
![](http://powercity.news/wp-content/uploads/2021/12/InShot_20211201_205811309.jpg)
ಮುಂಡಗೋಡ ಮೂಲದ ರಹೀಮ್ ಎಂಬಾತ ಪ್ರುಟ್ ಇರ್ಫಾನನ ಮಗನಾದ ಅರ್ಭಾಜ ಹಂಚಿನಾಳ ಜೋತೆಗೆ ಇರುತ್ತಿದ್ದು, ಇವನ 35 ಸಾವಿರ ಹಣದ ವ್ಯವಹಾರಕ್ಕೆ ಈ ಜಗಳ ನಡೆದಿದೆ.
![](http://powercity.news/wp-content/uploads/2021/12/InShot_20211201_205614154.jpg)
ಘಟನೆಯಲ್ಲಿ ಅಂಗಿ ಬಿಚ್ಚಿ ಹೊಡಿಸಿಕೊಂಡಿದ್ದು, ಇದೇ ರಹೀಮ್ ಡಲ್ಯಾನ ಹುಡುಗರು ರಹೀಮ್ ಮೇಲೆ ಹಲ್ಲೆ ಮಾಡಿದ್ದಾರೆ.
ಘಟನೆ ಸಂಬಂಧ 9 ಮಂದಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಕೆಲವರು ಪರಾರಿಯಾಗಿದ್ದಾರೆ