Uncategorized
ಗ್ರಾಮ ಪಂಚಾಯತನಲ್ಲಿ ಮಾರಾಮಾರಿ- ಬಿಜೆಪಿ ಬೆಂಬಲಿತ ಗ್ರಾ.ಪಂ ಉಪಾಧ್ಯಕ್ಷೆ ಗಂಡನಿಂದ ಓರ್ವ ಸದಸ್ಯನ ಮೇಲೆ ಹಲ್ಲೆ- ಗಾಯಾಳು ಆಸ್ಪತ್ರೆಗೆ ದಾಖಲು
![](https://www.powercity.news/wp-content/uploads/2023/09/IMG-20230916-WA0028-576x1024.jpg)
ಧಾರವಾಡ
ಧಾರವಾಡ ತಾಲೂಕಿನ ಕನಕೂರು ಗ್ರಾಮ ಪಂಚಾಯತನಲ್ಲಿ ಮಾರಾಮಾರಿ ನಡೆದಿದೆ.
ಸಭೆಯಲ್ಲಿ ಉಪಾಧ್ಯಕ್ಷೆಯ ಗಂಡ ಒಳಗೆ ಬಂದಿರುವುದನ್ನು ಪ್ರಶ್ನೆ ಮಾಡಿದಕ್ಕೆ ಹಲ್ಲೆ ಮಾಡಲಾಗಿದೆ.
![](https://www.powercity.news/wp-content/uploads/2023/09/IMG-20230916-WA0026-1024x461.jpg)
ಈರಪ್ಪ ಬಸಪ್ಪ ತಲವಾಯಿ ಗಾಯಗೊಂಡ ತಲವಾಯಿ ಗ್ರಾಮ ಪಂಚಾಯತ್ ಸದಸ್ಯ ಆಗಿದ್ದಾನೆ.
![](https://www.powercity.news/wp-content/uploads/2023/09/IMG-20230916-WA0023-461x1024.jpg)
ಗಂಭೀರವಾಗಿ ಗಾಯಗೊಂಡ ಗ್ರಾಮ ಪಂಚಾಯತಿ ಸದಸ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕನಕೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಬನಾಬಿ ಹಂಚಿನಾಳ ಪತಿ ಚಮನಸಾಬ ಹಂಚಿನಾಳ ಅವರಿಂದ ಹಲ್ಲೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
![](https://www.powercity.news/wp-content/uploads/2023/09/IMG-20230916-WA0025-446x1024.jpg)
ಕನಕೂರು, ಕವಲಗೇರಿ, ಚಂದನಮಟ್ಟಿ, ತಲವಾಯಿ, ವನಹಳ್ಳಿ ಸೇರಿ 5 ಗ್ರಾಮಗಳ ವ್ಯಾಪ್ತಿ ಗ್ರಾಮ ಪಂಚಾಯತಿ ಕನಕೂರು ಗ್ರಾಮ ಪಂಚಾಯತಿ ಇದು.
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಒಟ್ಟು 17 ಸದಸ್ಯ ಬಲದ ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ 9- ಹಾಗೂ ಕಾಂಗ್ರೆಸ 8 ಬೆಂಬಲಿತ ಸದಸ್ಯರು ಇದ್ದರೆ, ಬಿಜೆಪಿ ಬೆಂಬಲಿತ ಅಧ್ಯಕ್ಷ ಉಪಾಧ್ಯಕ್ಷರಾಗಿರುವ ಕನಕೂರು ಗ್ರಾಮ ಪಂಚಾಯತಿ.