ಸ್ಥಳೀಯ ಸುದ್ದಿ
ಧಾರವಾಡ ಎಸ್ಪಿ ವರ್ಗಾವಣೆ
![](https://www.powercity.news/wp-content/uploads/2022/06/Screenshot_2022-06-27-15-19-26-460_com.whatsapp.jpg)
ಧಾರವಾಡ
ರಾಜ್ಯದಲ್ಲಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆಗಿದೆ. ಧಾರವಾಡ ಜಿಲ್ಲೆಯ ಎಸ್ಪಿ ಕೃಷ್ಣಕಾಂತ್ ಅವರ ವರ್ಗಾವಣೆ ಬೆಂಗಳೂರಿಗೆ ಆಗಿದ್ದು, ಅವರ ಜಾಗಕ್ಕೆ ಬಾಗಲಕೋಟೆ ಜಿಲ್ಲೆಯ ಎಸಪಿಯಾಗಿದ್ದ ಲೋಕೇಶ ಅವರನ್ನು ವರ್ಗಾವಣೆ ಮಾಡಲಾಗಿದೆ.
![](http://powercity.news/wp-content/uploads/2022/06/IMG_20220627_151147-1.jpg)
![](http://powercity.news/wp-content/uploads/2022/06/IMG_20220627_151158.jpg)
ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆಗಿದ್ದು, ಆದೇಶದ ಪ್ರತಿ ಹೀಗಿದೆ.