ಸ್ಥಳೀಯ ಸುದ್ದಿ
ಧಾರವಾಡ 71 ಕ್ಷೇತ್ರದ ಜನರಿಗೆ ಅಭಿನಂದನಾ ಸಮಾರಂಭ
![](https://www.powercity.news/wp-content/uploads/2023/07/Screenshot_20230707_222033_WhatsApp.jpg)
ಧಾರವಾಡ
ಕ್ಷೇತ್ರದ ಹೊರಗಿದ್ದುಕೊಂಡು ಐತಿಹಾಸಿಕ ಗೆಲುವು ಸಾಧಿಸಿರುವ ಧಾರವಾಡ ಗ್ರಾಮೀಣ ಶಾಸಕರಾದ ವಿನಯ ಕುಲಕರ್ಣಿ ಅವರು ಕ್ಷೇತ್ರದ ಜನರಿಗೆ ಚಿರ ಋಣಿಯಾಗಿದ್ದು, ಅಭಿನಂದನಾ ಸಮಾರಂಭವನ್ನು ಸವದತ್ತಿ ತಾಲೂಕಿನಲ್ಲಿ ಹಮ್ಮಿಕೊಂಡಿದ್ದಾರೆ.
![](https://powercity.news/wp-content/uploads/2023/07/Screenshot_20230707_222044_WhatsApp.jpg)
ಶನಿವಾರ ದಿನಾಂಕ 8/7/2023 ರಂದು ಮುಂಜಾನೆ 10 ಗಂಟೆಗೆ,ಸವದತ್ತಿಯ ಸುಳ್ಳದ ಕಲ್ಯಾಣಮಂಟಪದಲ್ಲಿ (ಶ್ರೀ ಶಿವಾ ಶಿಂತ್ರಿಯವರ ಮನೆಯ ಹತ್ತಿರ)”ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮ”ವನ್ನು ಆಯೋಜಿಸಲಾಗಿದ್ದು ಪಕ್ಷದ ಮುಖಂಡರು,ಪದಾಧಿಕಾರಿಗಳು,
ಚುನಾಯಿತ ಪ್ರತಿನಿಧಿಗಳು,
BLAಗಳು,ಕಾರ್ಯಕರ್ತರು,
ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
![](https://powercity.news/wp-content/uploads/2023/07/Screenshot_20230707_222033_WhatsApp-1.jpg)
ವಂದನೆಗಳೊಂದಿಗೆ
ಶ್ರೀ ವಿನಯ ಕುಲಕರ್ಣಿ ಮಾನ್ಯ ಶಾಸಕರು
ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ
![](https://powercity.news/wp-content/uploads/2023/07/Screenshot_20230707_224527_WhatsApp.jpg)