ಧಾರವಾಡ
ನಾಳೆ ಹಾವೇರಿ ಜಿಲ್ಲೆಯ ಶಿಗ್ಗಾಂವ್ ಗೆ ಆಗಮಿಸಲಿದ್ದಾರೆ ಮಾಜಿ ಸಚಿವ ವಿನಯ ಕುಲಕರ್ಣಿ
![](https://www.powercity.news/wp-content/uploads/2021/12/IMG_20211214_142559.jpg)
ಧಾರವಾಡ
ಧಾರವಾಡ ಜಿಲ್ಲೆಯಿಂದ ನ್ಯಾಯಾಲಯದ ಆದೇಶದಂತೆ ದೂರ ಇರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ನಾಳೆ ಹಾವೇರಿ ಜಿಲ್ಲೆಗೆ ಆಗಮಿಸಲಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನಲ್ಲಿ ಕಾರ್ಯಕರ್ತರ ಜೋತೆಗೆ ಭೇಟಿ ಮಾಡಿ ಚರ್ಚೆಸಲಿದ್ದಾರೆ.
![](http://powercity.news/wp-content/uploads/2021/12/IMG-20211218-WA0048-1.jpg)
ಕೆಎಸ್ಆರಪಿ ರಸ್ತೆಯಲ್ಲಿರುವ ಗಂಗಿಭಾವಿ ಗ್ರಾಮದಲ್ಲಿ ಇರುವ ಶಶಿಧರ ಯಲಿಗಾರ ಅವರ ಫಾರ್ಮಹೌಸನಲ್ಲಿ ವಿನಯ ಕುಲಕರ್ಣಿ ಅವರು ಇರಲಿದ್ದು, ಆತ್ಮೀಯರ ಜೋತೆಗೆ ಹಾಗೂ ಕಾರ್ಯಕರ್ತರ ಜೋತೆಗೆ ಚರ್ಚೆ ನಡೆಸಲಿದ್ದಾರೆ.