ಸ್ಥಳೀಯ ಸುದ್ದಿ

ಪುಣೆ ಮೂಲದ ಲಾರಿ ಅಪಘಾತ : ಇನ್ನೂ ಅಲ್ಲೆ ಇದೆ!

ಹುಬ್ಬಳ್ಳಿ

ಹುಬ್ಬಳ್ಳಿಯ ಉಣಕಲ್ ಸಮೀಪದ ಬಿ ಆರ್ ಟಿ ಎಸ್ ಬಸ್ ನಿಲ್ದಾಣದ ಬಳಿ ಇಂದು ಬೆಳಿಗ್ಗೆ ಹಾಲು ಸಾಗಾಣಿಕೆಯ ಲಾರಿಯೊಂದು ಅಪಘಾತಕ್ಕಿಡಾಗಿದೆ.

ಗಜಾನನ ಮಿಲ್ಕ ಟ್ರಾನ್ಸ್‌ಪೋರ್ಟ್‌ ಕಂ.ಸೆರಿದ ಪುಣೆ ಮೂಲದ ಹಾಲಿನ ಕಂಪನಿಯ ಹೆಸರು ಬರೆದಿರುವ ಈ ಲಾರಿಯು ಮೇಲ್ನೋಟಕ್ಕೆ ಹುಬ್ಬಳ್ಳಿಯಿಂದ ಧಾರವಾಡದತ್ತ ತೆರಳುತ್ತಿತ್ತೆನ್ನಲಾಗಿದೆ. ಆದರೆ ಲಾರಿ ಚಾಲಕನ ಅಜಾಗರೂಕತೆಯೋ ಅಥವಾ ಮತ್ತೊಂದು ಅಪಘಾತದ ಸನ್ನೀವೇಶ ತಡಯಲೋ ನಡೆದ ಅಪಘಾತದಲ್ಲಿ. ಭಾರಿ ಗಾತ್ರದ ಲಾರಿಯು ಬಿ ಆರ್ ಟಿ ಎಸ್ ಕಾರಿಡಾರ್ ಗೆ ಅಪಘಾತ ಪಡಿಸಿದೆ.ಇದರಿಂದ ಬಿ ಆರ್ ಟಿ ಎಸ್ ಸಂಚಾರಿ ಭದ್ರತೆಗೆ ಅಳವಡಿಸಲಾದ ಬ್ಯಾರಿಕೇಡ್ ಸಂಪೂರ್ಣ ಹಾಳಾಗಿದೆ. ಆದರೆ ಸಂಚಾರಿ ಪೊಲಿಸರಾಗಲಿ ಬಿ ಆರ್ ಟಿ ಎಸ್ ಸಿಬ್ಬಂದಿಗಳಾಗಲಿ ಇದು ವರೆಗೂ ವಾಹನ ತೆರವು ಗೊಳಿಸದೆ ಇರುವುದು ಅಧಿಕಾರಿಗಳ ಲೋಪವೆ ಸರಿ ಸಂಭಂಧ ಪಟ್ಟ ಅಧಿಕಾರಿಗಳು ಲಾರಿಯನ್ನ ತೆರವು ಗೊಳಿಸಿ‌ ಸಾರ್ವಜನಿಕ‌ ಸುಗಮ ಸಂಚಾರಕ್ಕೆ ಅನೂವು ಮಾಡಿ ಕೊಡಬೆಕಿದೆ.

Related Articles

Leave a Reply

Your email address will not be published. Required fields are marked *

Back to top button