ಧಾರವಾಡ

BRTS- BUS ನಿಂದ ನಿರಂತರ ಅಪಘಾತ- ಕೋರ್ಟ್ ಸರ್ಕಲ್ ನಲ್ಲಿಪಾದಚಾರಿಗೆ ಡಿಕ್ಕಿ ಹೊಡೆದ ಬಸ್ – ಬಾಗಲಕೋಟೆಯವನ ಸ್ಥಿತಿ ಗಂಭೀರ

ಧಾರವಾಡ

BRTS ಬಸ್ ನಗರ್ ಕೋರ್ಟ ಸರ್ಕಲ್ ಬಳಿ ಪಾದಚಾರಿ ಒಬ್ಬನಿಗೆ ಡಿಕ್ಕಿ ಹೊಡೆದಿದೆ. ಬಾಗಲಕೋಟೆ ಜಿಲ್ಲೆಯ ಭೈರಾಮಟ್ಟಿ ಗ್ರಾಮದ ಮಲ್ಲಣ್ಣ ಮೇಟಿ ಎನ್ನುವ ಪಾದಚಾರಿ ಅಪಘಾತಕ್ಕೆ ಒಳಗಾಗಿ ಗಂಭೀರ ಗಾಯಗೊಂಡಿದ್ದಾರೆ.

ತಕ್ಷಣ ಅವರನ್ನು ಧಾರವಾಡದ ಜಿಲ್ಲಾ ಆಸ್ಪತ್ರೆಗೆ ಚಿಕತ್ಸೆಗೆ ದಾಖಲು ಮಾಡಲಾಗಿದೆ. ಬಿಆರ್ಟಿಎಸ್ ಬಸ್ ಚಾಲಕನನ್ನು ವಶಕ್ಕೆ ಪಡೆದು ಟ್ರಾಫೀಕ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಮಲ್ಲಣ್ಣ ಅವರಿಗೆ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು, ಕುಟುಂಬಸ್ಥರಿಗೆ ಅಪಘಾತದ ಬಗ್ಗೆ‌ಮಾಹಿತಿ ಕೊಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button