ಧಾರವಾಡಸ್ಥಳೀಯ ಸುದ್ದಿಹುಬ್ಬಳ್ಳಿ

ಅಧಿಕಾರಿಗಳ ಭರ್ಜರಿ ಕಾರ್ಯಚರಣೆ 400ಕ್ವಿಂಟಾಲ್ ಪಡಿತರ ಅಕ್ಕಿ ವಶ.

ಹುಬ್ಬಳ್ಳಿ

ಹಾವೇರಿಯಿಂದ ಅನ್ಯ ರಾಜ್ಯ ಗುಜರಾತ್ ಗೆ ಹುಬ್ಬಳ್ಳಿ ಮಾರ್ಗ ವಾಗಿ ಹೋಗುತ್ತಿದ್ದ ಕಂಟೆನರ್ ಲಾರಿಯಲ್ಲಿ 400 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಅಕ್ರಮ ಸಾಗಾಟ ಮಾಡುತ್ತಿದ್ದನ್ನ  ಖಚಿಪಡಿಸಿಕೊಂಡ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿ 20 ಲಕ್ಷರೂ ಮೌಲ್ಯದ ಜಪ್ತಿ ಮಾಡಿದ್ದಾರೆ.

*ಹಾವೇರಿಯ ಶಿವಾ ಟ್ರೇಡರ್ಸ ಗೆ ಸೇರಿದ ಲಾರಿ ಇದಾಗಿದೆ.*

ಎಸಿಪಿ ಹಾಗೂ ಹುಬ್ಬಳ್ಳಿ ಆಹಾರ ಇಲಾಖೆ ಅಧಿಕಾರಿಗಳಾದ ,ಪ್ರವೀಣ್, ಸುಹಾಸ ಯರೇಸಿಮಿ,ಕೆ ಆರ್ ರಾಯ್ಕರ್ ಪ್ರಕರಣವನ್ನು ದಾಖಲಿಸಿಕೊಂಡು, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button