ಸ್ಥಳೀಯ ಸುದ್ದಿ

ಕುಟುಂಬ ಸಮೇತ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿರುವ ಶಿವಲೀಲಾ ಕುಲಕರ್ಣಿ

ಧಾರವಾಡ

ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಈ ಬಾರಿ ಗ್ರಾಮೀಣ ಕ್ಷೇತ್ರದಿಂದ ಚುನಾವಣೆ ನಿಂತಿದ್ದು, ಅವರ ಗೆಲುವಿಗಾಗಿ ಪತ್ನಿ, ಮಗಳು ಹಾಗೂ ಮಗ ಕುಟುಂಬ ಸಮೇತವಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ.

ಇನ್ನು ಕ್ಷೇತ್ರಕ್ಕೆ ಬಾರದೇ ಇದ್ದರೂ ಕೂಡ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ವಿನಯ ಕುಲಕರ್ಣಿ ಅವರು ವಿಡಿಯೊ ಕಾಲ್ ಮೂಲಕ ಪ್ರಚಾರ ಮಾಡುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button