ಧಾರವಾಡ
ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ
![](https://www.powercity.news/wp-content/uploads/2022/01/IMG-20220123-WA0008.jpg)
ಧಾರವಾಡ
ಭಾರತೀಯ ಜನತಾ ಪಕ್ಷ ಧಾರವಾಡ ನಗರ 71 ರ ಘಟಕದ ವತಿಯಿಂದ ಇಂದು ಧಾರವಾಡದ ವಾರ್ಡ ಸಂಖ್ಯೆ 1ರಲ್ಲಿ ನಿಧಿ ಸಂಗ್ರಹ ಅಭಿಯಾನಕ್ಕೆ ವಿದ್ಯುಕ್ತವಾಗಿ ಇಂದು ಚಾಲನೆ ನೀಡಲಾಯಿತು.
![](http://powercity.news/wp-content/uploads/2022/01/IMG-20220123-WA0005.jpg)
ಈ ಸಂದರ್ಭದಲ್ಲಿ ಧಾರವಾಡ ಶಾಸಕರು ಅಮೃತ ದೇಸಾಯಿ ಬಿಜೆಪಿ ಜಿಲ್ಲಾಧ್ಯಕ್ಷರು ಸಂಜಯ ಕಪಟಕರ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಪಾಲಿಕೆ ಸದಸ್ಯರು ಈರೇಶ ಅಂಚಟಗೇರಿ ಸೇರಿದಂತೆ, ಮಂಡಳ ಅಧ್ಯಕ್ಷರು ಸುನೀಲಮೋರೆ,
ಕೆಎಂಎಫ ಅಧ್ಯಕ್ಷರ ಶಂಕರ್ ಮುಗದ, ಪ್ರಧಾನಕಾರ್ಯದರ್ಶಿಗಳು ಶ್ರೀನಿವಾಸ ಕೋಟ್ಯಾನ, ಹರೀಶ ಬಿಜಾಪುರ, ಟಿ ಎಸ ಪಾಟೀಲ, ಈರಣ್ಣ ಹಪ್ಪಳಿ, ರಾಜೇಶ್ವರಿ ಅಳಗವಾಡಿ, ಪುಷ್ಪಾ ನವಲಗುಂದ, ಮಂಜು ಕಮ್ಮಾರ,
ಮಾಧು ಅಳಗವಾಡಿ ಹಾಗು ಕಾರ್ಯಕರ್ತರು ಸ್ಥಳಿಯರು ಉಪಸ್ಥಿತರಿದ್ದರು
![](http://powercity.news/wp-content/uploads/2022/01/IMG-20220123-WA0005-1.jpg)