ಸ್ಥಳೀಯ ಸುದ್ದಿ
ಮರಳಿನಲ್ಲಿ ಕಂಡು ಬಂದ ಸ್ವಾಮಿ ವಿವೇಕಾನಂದರ ಕಲಾಕೃತಿ
![](https://www.powercity.news/wp-content/uploads/2023/01/IMG-20230123-WA0032.jpg)
ಧಾರವಾಡ
ಸ್ವಾಮಿ ವಿವೇಕಾನಂದರ 160 ನೇ ಜಯಂತಿ ಹಾಗೂ ಹಾಗೂ ಸುಭಾಷಚಂದ್ರ ಬೋಸ್ ಅವರ 126 ನೇ ಜಯಂತ್ಯೋತ್ಸವ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಕೆಲಗೇರಿ ಕಲಾವಿದ ಮಂಜುನಾಥ ಹಿರೇಮಠ ಸ್ವಾಮೀ ವಿವೇಕಾನಂದರ ಬೃಹತ ಮರಳಿನ ಕಲಾಕೃತಿ ಮಾಡಿ ಪೂಜೆ ಸಲ್ಲಿಸಿದ್ರು.
![](https://powercity.news/wp-content/uploads/2023/01/IMG-20230123-WA0009.jpg)
ಈ ಸಂದರ್ಭದಲ್ಲಿ ಜನಜಾಗೃತಿ ಸಂಘದ ಸಂಸ್ಥಾಪಕ ಬಸವರಾಜ ಕೊರವರ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.
![](https://powercity.news/wp-content/uploads/2023/01/IMG-20230123-WA0032-1.jpg)