ಧಾರವಾಡ
ಕಂಟೋನ್ಮೆಂಟ್ ಜೋನ ಪಕ್ಕದ ಕಲಾಕ್ಷೇತ್ರಕ್ಕೆ ಮದುವೆಗೆ ಬರಲಿದ್ದಾರೆ ಸಿಎಂ ಬೊಮ್ಮಾಯಿ
![](https://www.powercity.news/wp-content/uploads/2021/11/Screenshot_2021-11-30-13-24-17-525_com.miui_.gallery.jpg)
ಧಾರವಾಡ
ಸಿಎಂ ಬೊಮ್ಮಾಯಿ ಕೊರೊನಾ ಹಾಟಸ್ಪಾಟ್ ಆಗಿ ಹೆಸರು ಮಾಡಿದ್ದ ಧಾರವಾಡ ಎಸ್ . ಡಿ.ಎಂ ಕಲಾಕ್ಷೇತ್ರಕ್ಕೆ ಬಂದು ಮದುವೆ ಒಂದರಲ್ಲಿ ಪಾಲ್ಗೊಳ್ಳಲಿದ್ದಾರೆ.
![](http://powercity.news/wp-content/uploads/2021/11/Screenshot_2021-11-30-13-15-38-856_com.whatsapp-1.png)
ಡಿಸೆಂಬರ್ 1 ರಂದು ನಡೆಯಲಿರುವ ಹಾದಿಮನಿ ಕುಟುಂಬದ ಮದುವೆ ಸಮಾರಂಭಕ್ಕೆ ಬರಲಿದ್ದಾರೆ ಸಿಎಂ ಬೊಮ್ಮಾಯಿ.
ಈ ಬಗ್ಗೆ ಅಧಿಕೃತ ಸಿಎಂ Tp ಬಂದಿದೆ.
ಕಂಟೋನ್ಮೆಂಟ್ ಜೋನ್ ಪಕ್ಕದಲ್ಲಿರುವ ಕಲಾಕ್ಷೇತ್ರದಲ್ಲಿ ಸಿಎಂ ಭಾಗಿಯಾಗುವದರಿಂದ ಅತಿ ಹೆಚ್ಚು ಜನರು ಸೇರುವ ಸಾಧ್ಯತೆ ಇದೆ..