ಧಾರವಾಡ
ಜನಸ್ನೇಹಿ ಕಾರ್ಪೋರೇಟರ್ ಆಗ್ತಾರಾ ಚಂದ್ರಶೇಖರ್ ಮನಗುಂಡಿ….ವಿಡಿಯೋ ನೋಡಿ….ನಿಮಗೆ ಗೊತ್ತಾಗುತ್ತೆ
![](https://www.powercity.news/wp-content/uploads/2021/11/IMG-20211118-WA0067.jpg)
.
ಧಾರವಾಡ
ಧಾರವಾಡ ಸ್ಮಾರ್ಟಸಿಟಿಗೆ ಅಪಚಾರ ಎಂಬಂತೆ ಇದೆ ಪ್ರತಿಷ್ಠಿತ ಬಡಾವಣೆ ಲಿಕೇಜ್ ಯುಜಿಡಿ ಲೈನ್.
![](http://powercity.news/wp-content/uploads/2021/11/IMG-20211118-WA0064.jpg)
ಇದು ಹೆಸರಿಗೇನೊ ಯುಜಿಡಿ ಲೈನ್ ಆದ್ರೆ ನಿರಂತರವಾಗಿ ಲಿಕೇಜ್ . ಅಷ್ಟಕ್ಕೂ ಇದು ಇರುವುದು
ಪ್ರಜಾನಗರದ ಕೆ.ಎಚ್.ಬಿ ಕಾಲೋನಿಯಲ್ಲಿ.
![](http://powercity.news/wp-content/uploads/2021/11/IMG-20211118-WA0065.jpg)
ಚಂದ್ರಶೇಖರ ಮನಗುಂಡಿ ಕಾರ್ಪೋರೇಟರ್ ಈ ಸಮಸ್ಯೆಯನ್ನು ನೋಡಿಯೂ ಗೊತ್ತಿಲ್ಲದಂತೆ
ಸುಮ್ಮನಾಗಿದ್ದಾರೆ.
ಈ ಬಗ್ಗೆ ವಿಡಿಯೋ ನೋಡಿದ್ರೆ ನಿಮಗೆ ಗೊತ್ತಾಗುತ್ತೆ.
ಈ ಕೆಎಚ್.ಬಿ ಬಡಾವಣೆಯನ್ನು ಅಭಿವೃದ್ದಿ ಪಡಿಸಲು ಪಾಲಿಕೆ ಅನುದಾನ ಇದ್ದೇ ಇರುತ್ತೆ. ಆದ್ರೆ ಅದನ್ನು ಬಳಸಿಕೊಂಡು ಜನಸ್ನೇಹಿ ಕಾರ್ಪೋರೇಟರ್ ಆಗ್ತಾರಾ ಚಂದ್ರಶೇಖರ ಮನಗುಂಡಿ ಎನ್ನುವುದನ್ನ ನೋಡಬೇಕಿದೆ.