ನಡೆದಾಡುವ ದೈವಿ ಸ್ವರೂಪದ ಶಕ್ತಿ ಈ ಶ್ರೀಗಳು.
![](https://www.powercity.news/wp-content/uploads/2021/11/IMG-20211126-WA0156.jpg)
ಬೆಂಗಳೂರು
ನಮ್ಮ ಪಾಲಿಗೆ ಏನೇ ಸಮಸ್ಯೆ ಬಂದ್ರೂ ನಾವು ಹೋಗುವುದು ಮೊದಲು ದೇವಸ್ಥಾನಕ್ಕೆ.
ಸಂಕಟ ಬಂದಾಗ ವೆಂಕಟರಮಣ ಅಂತೇವಿ..
ಆದ್ರೆ ಇಲ್ಲೊಬ್ಬರು ದೈವಿ ಶಕ್ತಿಯ ಸ್ವರೂಪದ ಪೂಜ್ಯರು ಇದ್ದಾರೆ.
![](http://powercity.news/wp-content/uploads/2021/11/IMG-20211126-WA0155.jpg)
ರಾಜ್ಯದ 12 ಮಠಗಳಿಗೆ ಪೀಠಾಧಿಪತಿಯಾಗಿರುವ ಇವರು ಭಕ್ತರಲ್ಲಿ ಕಾಣುವ ಪ್ರೀತಿ ಅಪಾರವಾದದ್ದು.
ಅದೇಷ್ಟೇ ಜನಸಾಗರವೇ ಇರಲಿ ಪ್ರತಿಯೊಬ್ಬರನ್ನು ಹೆಸರಿಡಿದು ಮಾತನಾಡಿಸುವ ಶಕ್ತಿ ಸ್ವಾಮೀಜಿಗಿದೆ.
![](http://powercity.news/wp-content/uploads/2021/11/IMG-20211126-WA0152.jpg)
ಕಠಿಣ ತಪಸ್ಸು ಮಾಡಿ, ಜನಮಾನಸದಲ್ಲಿ ನಡೆದಾಡುವ ದೈವಿ ಶಕ್ತಿ ಇವರಲ್ಲಿದೆ.
![](http://powercity.news/wp-content/uploads/2021/11/IMG-20211126-WA0153.jpg)
ಪ್ರತಿ ಅಮವಾಸ್ಯೆಯ ದಿನ ಒಂದಕ್ಕೆ 6 ರಿಂದ 7 ಸಾವಿರ ಭಕ್ತರಿಗೆ ಇವರು ದರ್ಶನ ಭಾಗ್ಯ ಕೊಡುವುದರ ಜೋತೆಗೆ ಅವರ ಸಮಸ್ಯೆಯನ್ನು ಬಗೆಹರಿಸಿಕೊಡುತ್ತಾರೆ.
![](http://powercity.news/wp-content/uploads/2021/11/IMG-20211126-WA0149.jpg)
ಅವರೇ ಬೆಳಗಾವಿ ಜಿಲ್ಲೆಯ ಬೈಲಹೊಂಗಲ್ ತಾಲೂಕಿನ ನಯಾನಗರ ಸುಕ್ಷೇತ್ರದ ಶ್ರೀ ಸುಖದೇವಾದ ಮಠದ ಶ್ರೀ ಶ್ರೀ ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮೀಜಿ.
![](http://powercity.news/wp-content/uploads/2021/11/IMG-20211126-WA0146.jpg)
ಇವರು ಕುದುರೆ ಓಡಿಸುತ್ತಾರೆ. ಡ್ರೈವರ್ ಇಲ್ಲಾ ಅಂದ್ರೆ ಕಾರ್ ಓಡಿಸುತ್ತಾರೆ. ಸಾಲದಕ್ಕೆ ಮಠಕ್ಕೆ ಭಕ್ತರು ಬಂದಾಗ ಅಡುಗೆ ಮಾಡುವಾತ ಇಲ್ಲದೇ ಹೋದ್ರೆ ತಾವೇ ಅಡುಗೆ ಮಾಡಿ ಪ್ರಸಾದ ಮಾಡಿಸುತ್ತಾರೆ. ಅಷ್ಟೊಂದು ಸರಳತೆ ಇದೆ ಈ ದೈವಿ ಸ್ವರೂಪದ ಶ್ರೀಗಳಿಗೆ.
![](http://powercity.news/wp-content/uploads/2021/11/IMG-20211126-WA0147.jpg)
ಇವರು ರಸ್ತೆ ಮೇಲೆ ಬಂದ್ರೆ ಸಾಕು ಜನಸಾಗರವೇ ಇರುತ್ತೆ.
ಜಾತಿ- ಮತಗಳ ಮೇಲುಕೀಳು ಯಾವತ್ತಿಗೂ ನೋಡುದಿಲ್ಲಾ ಶ್ರೀಗಳು..
ಎಲ್ಲಾ ಭಕ್ತರ ಮನೆಗೆ ಹೋಗ್ತಾರೆ ಸ್ವಾಮೀಜಿ..ಸರಳತೆಯ ಸ್ವಾಮೀಜಿಗೆ ನಮ್ಮದೊಂದು ಅಭಿಮಾನದ ನಮನ
![](http://powercity.news/wp-content/uploads/2021/11/IMG-20211126-WA0150.jpg)