ಧಾರವಾಡ
ಪರಿಹಾರಕ್ಕಾಗಿ ತಹಶಿಲ್ದಾರ ಕಚೇರಿಗೆ ನಿರಾಶ್ರಿತರ ಮುತ್ತಿಗೆ
![](https://www.powercity.news/wp-content/uploads/2021/12/Screenshot_2021-12-07-17-52-32-406_com.whatsapp.jpg)
ಧಾರವಾಡ
ಧಾರವಾಡ ತಾಲೂಕಿನಲ್ಲಿ
ಮನೆ ಬಿದ್ದ ನಿರಾಶ್ರಿತರಿಗೆ ಅನ್ಯಾಯವಾಗಿದೆ ಎಂದು, ಪರಿಹಾರ ಸಿಗದೇ ಇರುವ ನಿರಾಶ್ರಿತರು ಧಾರವಾಡದ ತಹಶಿಲ್ದಾರ ಕಚೇರಿಗೆ ಮುತ್ತಿಗೆ ಹಾಕಿದ್ರು.
ಈ ವೇಳೆ ಪೂರ್ಣ ಮನೆ ಬಿದ್ದವರಿಗೆ ಅನುದಾನ ಸಿಕ್ಕಿಲ್ಲಾ.
ತಾವೆ ಮುಂದೆ ನಿಂತುಕೊಂಡು, ಮನೆ ಕೆಡವಿಕೊಂಡವರಿಗೆ ಅನುದಾನ ಸಿಕ್ಕಿದೆ ಎಂದು ನಿರಾಶ್ರಿತರು ತಹಶಿಲ್ದಾರವರಿಗೆ ಮುತ್ತಿಗೆ ಹಾಕಿ ಅಕ್ರೋಶ ವ್ಯಕ್ತಪಡಿಸಿದರು.