ಧಾರವಾಡ
ಸಂಭ್ರಮದ ಶ್ರೀ ವೀರಭದ್ರೇಶ್ವರ ಜಾತ್ರಾ ದಶಮಾನೋತ್ಸವ ಕಾರ್ಯಕ್ರಮ
![](https://www.powercity.news/wp-content/uploads/2021/12/IMG-20211218-WA0086.jpg)
ಧಾರವಾಡ ಮೃತ್ಯುಂಜಯನಗರದ,ಕೊಟ್ಟಣದ ಓಣಿಯ ದಶಮಾನೋತ್ಸವ ಸಂಭ್ರಮ ಆಚರಿಸುತ್ತಿರುವ,ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವದ ಮೂರನೇಯ ದಿನದ ಕಾರ್ಯಕ್ರಮ
ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವದ ದಶಮಾನೋತ್ಸವ ಕಾರ್ಯಕ್ರಮವು ನೆರವೇರಿತು.
![](http://powercity.news/wp-content/uploads/2021/12/IMG-20211218-WA0083.jpg)
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಷ.ಭ್ರ ಶಿವಸಿಧ್ಧರಾಮೇಶ್ವರ ಶಿವಾಚಾರ್ಯ ಮಾಹಾಸ್ವಾಮಿಗಳು ಪಂಚಗ್ರಹ ಹಿರೇಮಠ ಸುಳ್ಳ ಹಾಗೂ ಷ,ಭ್ರ ಅಭಿನವ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಪಂಚಗ್ರಹ ಹಿರೇಮಠ ಅಮ್ಮಿನಬಾವಿ ವಹಿಸಿದ್ದರು.
![](http://powercity.news/wp-content/uploads/2021/12/IMG-20211218-WA0089.jpg)
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಅರವಿಂದ ಏಗನಗೌಡರ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಮುಖಂಡರಾದ ಶ್ರೀ ಅಶೋಕ ಮಸೂತಿ,ಮಹಾನಗರ ಪಾಲಿಕೆ ಸದಸ್ಯರುಗಳಾದ ಶ್ರೀ ನಿತಿನ ಇಂಡಿ,ರಾಜಶೇಖರ ಕಮತಿ ಆಗಮಿಸಿದ್ದರು*ಈ *ಸಂಧರ್ಭದಲ್ಲಿ ಚಂದ್ರಶೇಖರ ರಾಗಿ,ಸೋಮಣ್ಣ ಗೋಡಿಕಟ್ಟಿ,ಚಂದ್ರಕಾಂತ ಶೀರಿ,ಬಸವಂತಪ್ಪ ಗಾಯಕವಾಡ,ಈಶ್ವರ ಮಾಲಗಾರ,ಮೃತ್ಯುಂಜಯ ಸಿದ್ನಾಳ,ಮಹಾಂತೇಶ ಗೊರವನಕೊಳ್ಳ,ವೇದಿಕೆಯಲ್ಲಿದ್ದರು*.