ಸ್ಥಳೀಯ ಸುದ್ದಿ
ಕಿಟೆಲ್ ಕಲಾ ಮಹಾವಿದ್ಯಾಲಯದಿಂದ ಮೇಯರಗೆ ಪ್ರೀತಿಯ ಸನ್ಮಾನ
![](https://www.powercity.news/wp-content/uploads/2022/07/IMG-20220726-WA0042.jpg)
ಧಾರವಾಡ
ಅವಳಿನಗರದಲ್ಲಿ ಅಭಿವೃದ್ಧಿ ಕೆಲಸಗಳ ಮೂಲಕ ಜನಪ್ರೀಯತೆಗೆ ಹೆಸರಾಗಿರುವ ಧಾರವಾಡದ ಮೇಯರ್ ಈರೇಶ ಅಂಚಟಗೇರಿ ಅವರಿಗೆ ಕಿಟೆಲ್ ಕಲಾ ಮಹಾವಿದ್ಯಾಲಯದಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
![](http://powercity.news/wp-content/uploads/2022/07/IMG-20220726-WA0041.jpg)
ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ರೇಖಾ ಜೋಗುಳ ನೇತೃತ್ವದಲ್ಲಿ, ಪ್ರಾಧ್ಯಾಪಕರಾದ ಡಾ.ಸುರೇಶ ನ್ಯಾಮತಿ, ಡಾ.ವಿ.ಆಯ್.ಶೇಖ್, ಡಾ.ಕವಿತಾ ಚಾಂದಗುಡೆ, ಡಾ.ರಾಜೇಶ ತುರಮರಿ ಹಾಗೂ ಮಹಾವಿದ್ಯಾಲಯದ ಇತರರು ಮೇಯರಗೆ ಸನ್ಮಾನಿಸಿ ಗೌರವಿಸಿದರು.