ಸ್ಥಳೀಯ ಸುದ್ದಿ
ಗಣಪತಿ ದೇವಸ್ಥಾನದಲ್ಲಿ ಗಣಹೋಮ
![](https://www.powercity.news/wp-content/uploads/2022/09/IMG-20220913-WA0008.jpg)
ಧಾರವಾಡ
ಅಂಗಾರಕ ಸಂಕಷ್ಟಿ ಹಿನ್ನೆಲೆಯಲ್ಲಿ ಇಂದು ಮಂಗಳವಾರದ ದಿನ ಹೊಸ ಬಸ ನಿಲ್ದಾಣದ ಹತ್ತಿರ ಇರುವ ಗಣಪತಿ ದೇವಸ್ಥಾನದಲ್ಲಿ ಶ್ರೀ ಸಿದ್ದಿವಿನಾಯಕ ಅಭಿವೃದ್ಧಿ ಸಮಿತಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಿ ಗಣಹೋಮ ಮಾಡಲಾಯಿತು.
![](https://powercity.news/wp-content/uploads/2022/09/IMG-20220913-WA0012.jpg)
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ವಸಂತ ಗದಗಕರ್, ಉಪಾಧ್ಯಕ್ಷರಾದ ಎಸ್.ಸಿ.ಹೂಲಿ,
ಭಕ್ತಾದಿಗಳು ಹಾಗೂ ಕಮೀಟಿ ಸದಸ್ಯರು , ಮತ್ತು ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.