ಸ್ಥಳೀಯ ಸುದ್ದಿ
ಜಮ್ಮುಕಾಶ್ಮೀರದಿಂದ ಬಂದಿದ್ದ ವಿದ್ಯಾರ್ಥಿಗೆ ಹೃದಯದ ಸಮಸ್ಯೆ
![](https://www.powercity.news/wp-content/uploads/2023/01/IMG-20230113-WA0028.jpg)
ಧಾರವಾಡ
ರಾಷ್ಟ್ರೀಯ ಯುವಜನೋತ್ಸವಕ್ಕೆ ಬಂದ ವಿದ್ಯಾರ್ಥಿಗೆ ಹೃದಯದ ಸಮಸ್ಯೆ ಕಾಣಿಸಿಕೊಂಡಿದೆ. ಸದಿನ ಎನ್ನುವ ಯುವಕನಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು, ಹೃಯದ ಸಮಸ್ಯೆ ಹೆಚ್ಚಾಗಿದೆ.
![](https://powercity.news/wp-content/uploads/2023/01/IMG-20230113-WA0028-1.jpg)
ಧಾರವಾಡದ ಕೃಷಿ ವಿವಿಯಲ್ಲಿ ಇದ್ದ ಜಮ್ಮು ಕಾಶ್ಮೀರದ ವಿದ್ಯಾರ್ಥಿಗೆ ಮಾತನಾಡಲು ಬಾರದಷ್ಟು ಸಮಸ್ಯೆಆಗಿದ್ದು,ತಕ್ಷಣ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕೆತ್ಸೆಗೆ ರವಾನೆ ಮಾಡಲಾಗಿದೆ.