ಸ್ಥಳೀಯ ಸುದ್ದಿ
ತಪ್ಪಿದ ಭಾರಿ ಅನಾಹುತ
![](https://www.powercity.news/wp-content/uploads/2022/08/IMG_20220808_161300.jpg)
ಧಾರವಾಡ
ಏಕಾಏಕಿ ಬಸ್ ಪಲ್ಟಿಆಗಿ ಭಾರಿ ಅನಾಹುತವೊಂದು ತಪ್ಪಿದಂತೆ ಆಗಿದೆ.
ಬಸನಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಕೆಲವೊಂದಿಷ್ಟು ಮಂದಿಗೆ ಸಣ್ಣಪುಟ್ಟಗಾಯಗಳಾಗಿವೆ.
ಧಾರವಾಡ ಹೊರವಲಯದ ಯಾದವಾಡ- ಕಮಲಾಪೂರ ರಸ್ತೆಯಲ್ಲಿ ಈ ಘಟನೆ ನಡೆದಿದೆ.ಧಾರವಾಡ ಜಿಲ್ಲಾ ಕೇಂದ್ರದಿಂದ
ಉಪ್ಪಿನಬೆಟಗೇರಿ ಊರಿಗೆ ಹೋಗುತ್ತಿದ್ದ ಬಸ್ ಇದಾಗಿದೆ.