ಸ್ಥಳೀಯ ಸುದ್ದಿ
ದೇಣಿಗೆ ಕೊಟ್ಟ ಅಂಬ್ಯೂಲೆನ್ಸ ದುರಸ್ಥಿ- ವಿಮೆ ಕಂತಿಗಾಗಿ ಮನವಿ
![](https://www.powercity.news/wp-content/uploads/2022/09/IMG-20220913-WA0007.jpg)
ಧಾರವಾಡ
ಮಾಜಿ ಸಚಿವರಾದ ವಿನಯ ಕುಲಕರ್ಣಿ ಅವರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲೆಯಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಅನುಕೂಲವಾಗಲು ಅಂಬ್ಯೂಲೆನ್ಸಗಳನ್ನು ದೇಣಿಗೆ ಕೊಟ್ಟಿದ್ದರು.
![](https://powercity.news/wp-content/uploads/2022/09/IMG_20220913_171254.jpg)
ಆದ್ರೆ ಬಳಕೆಗೆ ಕೊಟ್ಟಿರುವ ಅಂಬ್ಯೂಲೆನ್ಸಗಳು ದುರಸ್ತಿ ಬಂದು, ವಿಮೆ ಕಂತು ತುಂಬದೇ ಇರುವುದು ಗಮನಕ್ಕೆ ಬಂದಿದ್ದು,
ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪತ್ನಿ ವೈಶುದೀಪ ಫೌಂಡೇಶನ್ ಕಾರ್ಯದರ್ಶಿಯಾದ ಶಿವಲೀಲಾ ಕುಲಕರ್ಣಿ ಅವರು Dho ಅವರಿಗೆ ಮನವಿ ಸಲ್ಲಿಸಿದ್ರು.
ಈ ಸಂದರ್ಭದಲ್ಲಿ,ಅರವಿಂದ ಏಗನಗೌಡರ,ಚನಬಸಪ್ಪ ಮಟ್ಟಿ,ಮಂಜು ಸಂಕನ್ನವರ,ಮಂಜು ಭೀಮಕ್ಕನವರ,ವಿಜಯ ಕುರುಕುರಿ,ಆಸೀಫ ಸನದಿ,ಈರಣ್ಣ ಶಿವಳ್ಳಿ,ದಿಲಾವರ ನಾಯಕ,ಇಬ್ರಾಹಿಮ್,ಸಮೀರ ಮುಂತಾದವರು ಉಪಸ್ಥಿತರಿದ್ದರು.