ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಸವರಾಜ ಕೊರವರ್ ಹವಾ
![](https://www.powercity.news/wp-content/uploads/2023/01/IMG-20230124-WA0024.jpg)
ಧಾರವಾಡ
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಸವರಾಜ ಕೊರವರ್ ಒಂದು ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ.
![](https://powercity.news/wp-content/uploads/2023/01/IMG-20230124-WA0029.jpg)
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ತಮ್ಮದೇ ಆದ ವೈಯಕ್ತಿಕ ವರ್ಚಸ್ಸು ಹೊಂದಿರುವ ಬಸವರಾಜ ಕೊರವರ್ ಬಸಣ್ಣಾ ಅಂತಾನೇ ಫೇಮಸ್ ಆಗಿದ್ದಾರೆ.
![](https://powercity.news/wp-content/uploads/2023/01/IMG-20230124-WA0031.jpg)
ಸ್ವಾಮೀ ವಿವೇಕಾನಂದರ 160 ನೇ ಜಯಂತಿ ಹಾಗೂ ಸುಭಾಷಚಂದ್ರ ಬೋಸ್ ಅವರ 126 ನೇ ಜಯಂತ್ಯೋತ್ಸವ ಹಿನ್ನೆಲೆಯಲ್ಲಿ ಅರ್ಥಪೂರ್ಣವಾಗಿ ದೊಡ್ಡನಾಯಕನ ಕೊಪ್ಪದಲ್ಲಿ ಬಸವರಾಜ ಕೊರವರ್ ಕಾರ್ಯಕ್ರಮ ಆಯೋಜನೆ ಮಾಡಿದ್ದರು.
![](https://powercity.news/wp-content/uploads/2023/01/IMG-20230124-WA0019.jpg)
ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ ಸೇರಿದಂತೆ
ಬಸವರಾಜ ಮಹಾಮನಿ ಹಾಗೂ ನರಸಿಂಹಜೋಶಿ
ಕಲಾವಿದರನ್ನು ಕರೆಯಿಸಿ ಕಾರ್ಯಕ್ರಮ ನಡೆಸಿದ್ರು.
ಇದೇ ವೇಳೆ ಜನಜಾಗೃತಿ ಸಂಘದ ಸುಮಾರು15 ಕ್ಕೂಹೆಚ್ಚು ಗ್ರಾಮ ಘಟಕಗಳನ್ನು ಉದ್ಘಾಟನೆ ಮಾಡಲಾಯಿತು.
![](https://powercity.news/wp-content/uploads/2023/01/IMG-20230124-WA0035.jpg)
ಗ್ರಾಮೀಣ ಭಾಗದಲ್ಲಿ ಜನರೊಂದಿಗೆ ಹತ್ತಿರವಾಗಿರುವ ಬಸವರಾಜ ಕೊರವರ್ ಗ್ರಾಮೀಣ ಭಾಗದ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲಲು ತಯಾರಿ ನಡೆಸಿದ್ದು, ಇವರ ಬೆಂಬಲಕ್ಕೆ ಲಕ್ಷಾಂತರ ಮಂದಿ ಪ್ರೋತ್ಸಾಹ ಕೊಡ್ತಾಇದ್ದು, ಅಭೂತಪೂರ್ವ ಜನ್ನಮನ್ನಣೆ ಪಡೆದು ಜನನಾಯಕರಾಗುತ್ತಿದ್ದಾರೆ..