ಸ್ಥಳೀಯ ಸುದ್ದಿ
ಬಿಫಾರಂ ಪಡೆದ ಮಾಜಿ ಸಚಿವ ವಿನಯ ಕುಲಕರ್ಣಿ
![](https://www.powercity.news/wp-content/uploads/2023/04/IMG-20230414-WA0016.jpg)
ಧಾರವಾಡ
![](https://powercity.news/wp-content/uploads/2023/04/IMG-20230414-WA0016.jpg)
ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರಿಂದ ಬಿಫಾರಂ ಪಡೆದ್ರು.
ಧಾರವಾಡ ಗ್ರಾಮೀಣ ಕ್ಣೇತ್ರ ವಿನಯ ಕುಲಕರ್ಣಿ ಅವರ ಸ್ಪರ್ಧೆಯಿಂದ ಜಿದ್ದಾ ಜಿದ್ದಿಗೆ ಕಾರವಾಗಿದ್ದು, ಕಾಂಗ್ರೆಸ್ ಮುಖಂಡರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ.