ಸ್ಥಳೀಯ ಸುದ್ದಿ
ಯುವಜನತೆಗೆ ಆಶಾಕಿರಣ ನಾಗರಾಜ ಗೌರಿ ಫೌಂಡೇಶನ್
![](https://www.powercity.news/wp-content/uploads/2022/06/IMG-20220618-WA0045.jpg)
ಧಾರವಾಡ
ಉದ್ಯೋಗದ ಭರವಸೆ ಇಟ್ಟುಕೊಂಡಿರುವ ಲಕ್ಷಾಂತರ ನಿರುದ್ಯೋಗಿ ಯುವಕ-ಯುವತಿಯರಿಗೆ ನಾಗರಾಜ ಗೌರಿ ಫೌಂಡೇಶನ್ ಭರವಸೆಯ ಆಶಾಕಿರಣವಾಗಿದೆ.
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೊಡಲು ವಿಕಾಸ ಕರಿಯರ್ ಅಕ್ಯಾಡೆಮಿ ಸಹಭಾಗಿತ್ವದಲ್ಲಿ ಆಫಲೈನ್ ತರಬೇತಿ ಕೊಡಲು ಶುರು ಮಾಡಿದೆ.
![](http://powercity.news/wp-content/uploads/2022/06/IMG-20220618-WA0045-1.jpg)
ಇಂದಿನಿಂದ ಅಂದ್ರೆ ಜೂನ 20 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರುವಾಗಿದ್ದು, ಜುಲೈ 10 ರವರೆಗೆ ಇರಲಿದೆ.
ವಿಕಾಸ ಕರಿಯರ್ ಅಕ್ಯಾಡೆಮಿಯಲ್ಲಿ ಅರ್ಜಿಗಳು ಸಿಗಲಿವೆ.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಪೂರ್ಣ ತರಬೇತಿ ವೆಚ್ಚವನ್ನಿ ನಾಗರಾಜ ಗೌರಿ ಫೌಂಡೇಶನ್ ಭರಿಸಲಿದೆ.
ಯುವ ಜನತೆ ಇದರ ಸದುಪಯೋಗ ಪಡಿಸಿಕೊಳ್ಳಲು ಕಾಂಗ್ರೆಸ ಯುವ ನಾಯಕ ನಾಗರಾಜ ಗೌರಿ ಮನವಿ ಮಾಡಿದ್ದಾರೆ.