ಸ್ಥಳೀಯ ಸುದ್ದಿ
ರಸ್ತೆ ಅಪಘಾತ ಇಬ್ಬರ ಸಾವು
![](https://www.powercity.news/wp-content/uploads/2022/03/IMG-20220310-WA0019.jpg)
ಬೀದರ್
ಕುಡಿದ ಅಮಲಿನಲ್ಲಿ ಕಾರ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದ ಘಟನೆ ಬೀದರ ಜಿಲ್ಲೆಯಲ್ಲಿ ನಡೆದಿದೆ.
![](http://powercity.news/wp-content/uploads/2022/03/IMG-20220310-WA0018.jpg)
ಬೀದರ ಹೊರವಲಯದಲ್ಲಿರುವ ದೇವ ದೇವ ಉದ್ಯಾನವನದ ಬಳಿ ಈ ಘಟನೆ ನಡೆದಿದೆ.
![](http://powercity.news/wp-content/uploads/2022/03/IMG-20220310-WA0016.jpg)
ತಡರಾತ್ರಿ ಪಾರ್ಟಿ ಮಾಡಿ ತೆಲಗಾಂಣದಿಂದ ಬೀದರ್ ಕಡೆ ಕಾರಿನಲ್ಲಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ವಿದ್ಯಾ ಸಾಗರ ಹಿರೇಮಠ (28) ಹಾಗೂ ಶಾಮರಾವ್ (30) ಸಾವನ್ನಪ್ಪಿದ ದುರ್ವೈವಿಗಳು…
ಇಬ್ಬರು ಬೀದರ್ ನಗರದ ಬುತ್ತಿ ಬಸವಣ್ಣ ಕಾಲೋನಿಯ ನಿವಾಸಿಗಳು…
.
![](http://powercity.news/wp-content/uploads/2022/03/IMG-20220310-WA0017.jpg)
ಈ ರಸ್ತೆ ಅಪಘಾತದಲ್ಲಿ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ರೆ,
ಮತ್ತೊಬ್ಬ ಬ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಈ ಬಗ್ಗೆ
ಬೀದರನ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ