ಸ್ಥಳೀಯ ಸುದ್ದಿ
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶದ ಪ್ರತಿಭಟನೆ
![](https://www.powercity.news/wp-content/uploads/2022/09/IMG-20220909-WA0026.jpg)
ಧಾರವಾಡ
ಜಿಲ್ಲೆಯಲ್ಲಿ ಅತೀವೃಷ್ಠಿಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಹಾಗೂ ಬೆಳೆ ವಿಮೆ ವಿಳಂಬ ನೀತಿ ಖಂಡಿಸಿ, ಧಾರವಾಡದ ಜಿಲ್ಲಾಧಿಕಾರಿಗಳವರ ಕಛೇರಿ ಎದುರು ಕಾಂಗ್ರೆಸ ಮುಖಂಡರು ಪ್ರತಿಭಟನೆ ನಡೆಸಿದ್ರು.
![](https://powercity.news/wp-content/uploads/2022/09/IMG-20220909-WA0028.jpg)
ಧಾರವಾಡ ಗ್ರಾಮೀಣ ಭಾಗದ ಕಾಂಗ್ರೆಸ್ ನಾಯಕರಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ರೈತವಿರೋಧಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
![](https://powercity.news/wp-content/uploads/2022/09/IMG-20220909-WA0022.jpg)
ಪ್ರತಿಭಟನೆಯಲ್ಲಿ ಅರವಿಂದ ಏಗನಗೌಡರ, ಈಶ್ವರ ಶಿವಳ್ಳಿ, ಸಿದ್ದಣ್ಣಾ ಪ್ಯಾಟಿ, ಶಂಕರಗೌಡ ಪಾಟೀಲ. ಬೀಮಪ್ಪ ಕಾಸಾಯಿ ಚನ್ನಬಸಪ್ಪ ಮಟ್ಟಿ.ಅರುಣ ಪಾಟೀಲ,ಪರಮೇಶ್ವರ ಕಾಳೆ, ಮಂಜು ನಡಟ್ಟಿ ನವೀನ ಕದಂ .ತಾನಾಜಿ ಹಜಾರೆ ಪ್ರಕಾಶ ಸಬರದ ರಮೇಶ ತಳಗೇರಿ.ಮಂಜು ಸಾಲಿಮಠ.ಸಂತೋಷ ನಿರಲಕಟ್ಟಿ .ಮೈಲಾರಿ ಪಾಟೀಲ.ಇತರರು ಪಾಲ್ಗೊಂಡಿದ್ದರು.