ಚಿತ್ರದುರ್ಗಸ್ಥಳೀಯ ಸುದ್ದಿ
ಸಿರಿಗೆರೆಯ ಶಾಂತಿವನದ ಬ್ಯಾರೇಜ್ ಭರ್ತಿ
![](https://www.powercity.news/wp-content/uploads/2021/11/IMG_20211120_095038.jpg)
ಚಿತ್ರದುರ್ಗ
ಚಿತ್ರದುರ್ಗ ಜಿಲ್ಲೆ ಭರಮಸಾಗರ ಸಮೀಪದ ಭಾರಿ ಮಳೆಯಿಂದ ಭರ್ತಿಯಾಗಿದೆ.
ಭರಮಸಾಗರ ಕೆರೆಗೆ ಕೊಳಹಾಳ್ ಗ್ರಾಮದ ಹಳ್ಳದ ಮೂಲಕ ಭಾರಿ ಪ್ರಮಾಣದ ನೀರು ಕೆರೆ ಸೇರುತ್ತಿದೆ.
ಅನೇಕ ಬೆಳೆಗಳು ಭಾರಿ ಪ್ರಮಾಣದಲ್ಲಿ ನಷ್ಟವಾಗಿದ್ದು ಜನ ಎಚ್ಚರಿಕೆಯಿಂದ ಇರಲು ಜಿಲ್ಲಾ ಆಡಳಿತ ಸೂಚಿಸಿದೆ