ಸ್ಥಳೀಯ ಸುದ್ದಿ
ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ವಾಯುಮಾಲಿನ್ಯ ನಿಯಂತ್ರಣವಾಹನ
![](https://www.powercity.news/wp-content/uploads/2023/02/IMG-20230207-WA0048.jpg)
ಧಾರವಾಡ
ಅವಳಿನಗರದಲ್ಲಿ ಆರಂಭಿಸಲಾದ ಸಂಚಾರಿ ವಾಯುಮಾಲಿನ್ಯ ನಿಯಂತ್ರಣ ಜನಜಾಗೃತಿ ವಾಹನಕ್ಕೆ ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
![](https://powercity.news/wp-content/uploads/2023/02/IMG-20230207-WA0049.jpg)
ವಾಯುಮಾಲಿನ್ಯ ನಿಯಂತ್ರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಈ ಕಾರ್ಯಕ್ರಮಕ್ಕೆ ಮಹಾಪೌರರು ಬೆಂಬಲ ವ್ಯಕ್ತಪಡಿಸಿದರು.
![](https://powercity.news/wp-content/uploads/2023/02/IMG-20230207-WA0050.jpg)
ಈ ಸಂದರ್ಭದಲ್ಲಿ ಪಾಲಿಕೆಯ ಹೆಚ್ಚುವರಿ ಆಯುಕ್ತರಾದ ಶಂಕರಾನಂದ ಬನಶಂಕರಿ ರವರು, ಸಹಾಯಕ ಆಯುಕ್ತರಾದ ಶಂಕರಗೌಡ ಪಾಟೀಲ, ಗಂಗಾಧರ ಪಾಲಿಕೆಯ ಅಧಿಕಾರಿಗಳು, ವಾಯುಮಾಲಿನ್ಯ ನಿಯಂತ್ರಣಾಧಿಕಾರಿಗಳು, ಉಪಸ್ಥಿತರಿದ್ದರು.
![](https://powercity.news/wp-content/uploads/2023/02/IMG-20230207-WA0052.jpg)