ಧಾರವಾಡ
ಹೊಲ್ತಿಕೋಟಿ ಕೆರೆಗೆ ಕಲಘಟಗಿ ಶಾಸಕ ನಿಂಬಣ್ಣವರ್ ಭೇಟಿ ಪರಿಶೀಲನೆ
![](https://www.powercity.news/wp-content/uploads/2021/11/IMG-20211117-WA0116.jpg)
ಅಳ್ಳಾವರ್ –
ಹೊಲ್ತಿಕೋಟಿ ಕೆರೆ ಕಟ್ಟೆ ಒಡೆದ ಸುದ್ದಿ ತಿಳಿದು ಕಲಘಟಗಿ ಶಾಸಕ ನಿಂಬಣ್ಣವರ್ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ರು.
![](http://powercity.news/wp-content/uploads/2021/11/IMG-20211117-WA0116-1.jpg)
![](http://powercity.news/wp-content/uploads/2021/11/IMG-20211117-WA0117.jpg)
ಈ ಸಮಯದಲ್ಲಿ ಜಿಲ್ಲಾ ಜನಪ್ರತಿನಿಧಿಗಳು, ತಹಶೀಲ್ದಾರ , ನೀರಾವರಿ ಇಲಾಖೆ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.
ರೈತರ ಬೆಳೆ ಹಾನಿಯಾದ ಬಗ್ಗೆ ಶಾಸಕ ನಿಂಬಣ್ಣವರ್ ಮಾಹಿತಿ ಪಡೆದು ಬೆಳೆ ಹಾನಿಯಸರ್ವೆ ನಡೆಸಿ, ರಿಪೋರ್ಟ್ ಹಾಕುವಂತೆ ಸೂಚನೆ ನೀಡಿದ್ರು.