ಸ್ಥಳೀಯ ಸುದ್ದಿ
vk boss ಅಭಿಮಾನಿಯಿಂದ ಪವಿತ್ರ ಸ್ಥಳದಲ್ಲಿ ವಿಶೇಷ ಪ್ರಾರ್ಥನೆ
![](https://www.powercity.news/wp-content/uploads/2022/10/IMG-20221028-WA0003-1.jpg)
![](https://powercity.news/wp-content/uploads/2022/10/IMG-20221028-WA0003.jpg)
ಧಾರವಾಡ
ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಗೆಲುವಿಗಾಗಿ ಅವರ ಅಭಿಮಾನಿಯೊಬ್ಬ ವಿಭಿನ್ನವಾಗಿ ವಿಶೇಷವಾಗಿ ಪವಿತ್ರ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾನೆ
.
![](https://powercity.news/wp-content/uploads/2022/10/IMG-20221028-WA0004.jpg)
2023 ರ ಚುನಾವಣೆಯಲ್ಲಿ ವಿನಯ ಕುಲಕರ್ಣಿ ಅವರು ಗೆದ್ದು ಬರಲೆಂದು ಪತ್ರದಲ್ಲಿ ಬರೆದಿರುವ ಫೋಟೊ ವೈರಲ್ ಆಗಿದೆ.
ಧಾರವಾಡದಿಂದ ಸೌದಿ ಅರೇಬಿಯಾದ ಮೆಕ್ಕಾ ಮದೀನಾಕ್ಕೆ ಹೋಗಿರುವ ಈ ವಿಶೇಷ ಅಭಿಮಾನಿ ಗ್ರಾಮೀಣ ಭಾಗದಿಂದ ಮಾಜಿ ಶಾಸಕರು ಈ ಬಾರಿ ಗೆದ್ದು ಬರಲೆಂದು ಪತ್ರದಲ್ಲಿ ಉಲ್ಲೇಖ ಮಾಡಿ ಪ್ರಾರ್ಥನೆ ಸಹ ಸಲ್ಲಿಸಿದ್ದಾರೆ.
![](https://powercity.news/wp-content/uploads/2022/10/IMG-20221028-WA0001.jpg)
![](https://powercity.news/wp-content/uploads/2022/10/IMG-20221028-WA0002.jpg)